ಗುರುವಾರ, ಆಗಸ್ಟ್ 1, 2013

ಸತ್ತವನೂ ಕೂಡ
ಬಂದು ಮಾಡಿಕೊಳ್ಳಬೇಕಿದೆ
ಅವನ ಸಮರ್ಥನೆ ;
ಚಾರಿತ್ರ್ಯ ಹನನವೇ ಕಾಯಕ
ಇಲ್ಲಿ ಕೆಲವರಿಗೆ

-ಕೆಂಚನೂರಿನವ

1 ಕಾಮೆಂಟ್‌: