ಮನದ ಬನದ ಇನಿದನಿ
ಜಾತ್ರೆಯಲ್ಲಿ ದೇವರ ಹೊತ್ತು ಕುಣಿದವರು ಕಂಡಿಲ್ಲ ಮರುದಿನ ದೇವರ ಕಾಡುವ ಒಂಟಿತನ ಹುಡುಗಾ... ಮದುವೆಯ ಮರುದಿನ ಕಾಡುವ ಒಂಟಿತನದ ಗಾಯಕ್ಕೆ ನಿನ್ನ ನೆನಪಿನ ಮುಲಾಮು ಹಚ್ಚಿದೆ ಪಾಪಪ್ರಜ್ಞೆ ಬೆಂಕಿಯಂತೆ ಸುಟ್ಟಿತು
-ಸೇವಂತ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ