ಮನದ ಬನದ ಇನಿದನಿ
ಹೂವರಳಿಸುವುದೊಂದನ್ನೆ ಕಲಿತಿದ್ದ ಬಳ್ಳಿ ತನ್ನ ಮೂಲ ಕೆದಕಿ ಕುಹಕವಾಡಿದವರಿಗೂ ಏನೂ ಬಯಸದೆ ಬಳಿ ಬಂದವರಿಗೂ ಸಮಾನವಾಗಿ ಪರಿಮಳ ಹಂಚುತ್ತಿತ್ತು
ಏನೂ ಬಯಸದೆ ಬಂದವರು ಖುಷಿಯ ಜೊತೆ ಮರಳಿದರೆ ಕುಹಕಿಗಳು ಎದೆಯಲ್ಲಿ ಇನ್ನಷ್ಟು ಬೆಂಕಿಯೊಂದಿಗೆ ಮರಳಿದರು
- ಕೆಂಚನೂರಿನವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ