ಮನದ ಬನದ ಇನಿದನಿ
ಮಕ್ಕಳ ವಿಷಯದಲ್ಲಿ ಎಲ್ಲಾ ಅಪ್ಪಂದಿರೂ ದೃತರಾಷ್ಟರೇ * ಹೊರಗಿನ ಸದ್ದಿಗೆ ಎಚ್ಚರಗೊಳ್ಳದವನು ಧ್ಯಾನಿ ಒಳಗಿನ ಸದ್ದಿಗೆ ಎಚ್ಚರಗೊಳ್ಳುವವನು ಜ್ಞಾನಿ * ಮಿಣುಕು ಹುಳುವಿಗೆ ಅಮಾವಾಸ್ಯೆಯಲ್ಲೇ ಹೆಚ್ಚು ಹೊಳಪು ಸುಮ್ಮನೇ ಹುಣ್ಣಿಮೆ ಹೊಗಳದಿರಿ
-ಕೆಂಚನೂರಿನವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ