ಮನದ ಬನದ ಇನಿದನಿ
ಇಲ್ಲಿನ ಪಾಪ ನಿವೇದನೆಯ ರೊಟ್ಟಿಗಳು ಪ್ರಾಯಶ್ಚಿತದ ಬೆಂಕಿಯಲ್ಲಿ ಸುಟ್ಟಿಲ್ಲ ಹದವಾದೀತಾದರೂ ಹೇಗೆ ?
ಇಲ್ಲಿನ ಇಮಾರತುಗಳಿಗೆ ಮೆಹನತ್ತಿನ ಲೇಪವೇ ಇಲ್ಲ ದೌಲತ್ತುಗಳಿಗೆ ಹೊಳಪು ಬಂದೀತಾದರೂ ಹೇಗೆ ?
ಇಲ್ಲಿನ ಸಂಬಂಧಗಳಿಗೆ ಸಹನೆಯ ಲವಲೇಶವೂ ಗೊತ್ತಿಲ್ಲ ಬಾಳಿಕೆ ಬಂದೀತಾದರೂ ಹೇಗೆ ?
-ಕೆಂಚನೂರಿನವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ