ಬುಧವಾರ, ಜುಲೈ 31, 2013

ಈ ಮಹಲಿನ ಪತಾಕೆ
ನೂರು ಭಾರಿ ಬದಲಾಗಿದೆ
ಪ್ರತಿ ಭಾರಿ ಬದಲಾದಾಗಲೂ
ಲೆಕ್ಕವಿಲ್ಲದಷ್ಟು
ಮಹಿಳೆಯರು ವಿಧವೆಯರಾಗಿದ್ದಾರ­ೆ
ಮಕ್ಕಳು ಅನಾಥರಾಗಿದ್ದಾರೆ
ಮತ್ತೆ ನೀವು ಹೇಳುತ್ತೀರಿ
ಮಧುಶಾಲೆಗಳನ್ನು ನಾಶಗೊಳಿಸಿ
ಎಂದು

-ಕೆಂಚನೂರಿನವ

3 ಕಾಮೆಂಟ್‌ಗಳು:

  1. ಭಾವ ತೀವ್ರತೆಯ ಅಸ್ತ್ರ ಚೆನ್ನಾಗಿ ಮೈಗೂಡಿಸಿಕೊಂಡ ಕವಿ Shankar Devadiga Kenchanur
    ಅವರು ಹನಿಗಳಲ್ಲಿ ತುಂಬುವ ಆಳ ಅರ್ಥ ಚಿಂತನಾರ್ಹ.
    ಮಧು ಶಾಲೆಯೇ ನಿಜವಾದ ಪಾಠಶಾಲೆ!

    ಪ್ರತ್ಯುತ್ತರಅಳಿಸಿ
  2. Very Nice....., ಶ೦ಕರ್ ರವರ ಹನಿಗಳು ಆಲೋಚಿತ ಚಿ೦ತನೆಗೈವ ಸಾಲುಗಳು ಅವರ ವ್ಯಕ್ತಿತ್ವ ತೋರುವ೦ತದ್ದು.... very well

    ಪ್ರತ್ಯುತ್ತರಅಳಿಸಿ