ಮನದ ಬನದ ಇನಿದನಿ
ಈ ಮಹಲಿನ ಪತಾಕೆ ನೂರು ಭಾರಿ ಬದಲಾಗಿದೆ ಪ್ರತಿ ಭಾರಿ ಬದಲಾದಾಗಲೂ ಲೆಕ್ಕವಿಲ್ಲದಷ್ಟು ಮಹಿಳೆಯರು ವಿಧವೆಯರಾಗಿದ್ದಾರೆ ಮಕ್ಕಳು ಅನಾಥರಾಗಿದ್ದಾರೆ ಮತ್ತೆ ನೀವು ಹೇಳುತ್ತೀರಿ ಮಧುಶಾಲೆಗಳನ್ನು ನಾಶಗೊಳಿಸಿ ಎಂದು
-ಕೆಂಚನೂರಿನವ
ಭಾವ ತೀವ್ರತೆಯ ಅಸ್ತ್ರ ಚೆನ್ನಾಗಿ ಮೈಗೂಡಿಸಿಕೊಂಡ ಕವಿ Shankar Devadiga Kenchanurಅವರು ಹನಿಗಳಲ್ಲಿ ತುಂಬುವ ಆಳ ಅರ್ಥ ಚಿಂತನಾರ್ಹ. ಮಧು ಶಾಲೆಯೇ ನಿಜವಾದ ಪಾಠಶಾಲೆ!
Very Nice....., ಶ೦ಕರ್ ರವರ ಹನಿಗಳು ಆಲೋಚಿತ ಚಿ೦ತನೆಗೈವ ಸಾಲುಗಳು ಅವರ ವ್ಯಕ್ತಿತ್ವ ತೋರುವ೦ತದ್ದು.... very well
thank you
ಭಾವ ತೀವ್ರತೆಯ ಅಸ್ತ್ರ ಚೆನ್ನಾಗಿ ಮೈಗೂಡಿಸಿಕೊಂಡ ಕವಿ Shankar Devadiga Kenchanur
ಪ್ರತ್ಯುತ್ತರಅಳಿಸಿಅವರು ಹನಿಗಳಲ್ಲಿ ತುಂಬುವ ಆಳ ಅರ್ಥ ಚಿಂತನಾರ್ಹ.
ಮಧು ಶಾಲೆಯೇ ನಿಜವಾದ ಪಾಠಶಾಲೆ!
Very Nice....., ಶ೦ಕರ್ ರವರ ಹನಿಗಳು ಆಲೋಚಿತ ಚಿ೦ತನೆಗೈವ ಸಾಲುಗಳು ಅವರ ವ್ಯಕ್ತಿತ್ವ ತೋರುವ೦ತದ್ದು.... very well
ಪ್ರತ್ಯುತ್ತರಅಳಿಸಿthank you
ಪ್ರತ್ಯುತ್ತರಅಳಿಸಿ