ಗುರುವಾರ, ಜುಲೈ 4, 2013

ಮಾರ್ಪಾಟು
ಕಟುಕನೊಬ್ಬ ಬದಲಾಗಿ ಸನ್ಯಾಸಿಯಾಗಿ
ಪುರಾಣ ಬರೆದ ಕಥೆ ಹೇಳುತ್ತೀರಿ
ರೌಡಿಯೊಬ್ಬ ಬದಲಾಗಿ ಚಿಂತಕನಂತೆ ನಿಜ
ಹೇಳಿದರೆ ಚಡಪಡಿಸುತ್ತೀರಿ
-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ