ಗುರುವಾರ, ಜುಲೈ 4, 2013

ಸಮೃದ್ಧಿಯೆಂಬುದು ಶುದ್ಧ ಮೈಮರೆವು
ಏನೂ ಬೆಳೆಯದ ನೆಲವದು
ಹಸಿವಿಗಷ್ಟೇ ಕ್ರಿಯಾಶೀಲತೆಯ ಅಪ್ಪ/­
ಅಮ್ಮನೆನಿಸಿಕೊಳುವ ಭಾಗ್ಯ
-ಕೆಂಚನೂರಿನವ

1 ಕಾಮೆಂಟ್‌:

  1. ನಿಜ ಹಸಿವಿದ್ದಾಗಲೇ ಬಾಳಿನಲ್ಲೂ ಸೃಜನಶೀಲತೆ, ಇಲ್ಲದಿದ್ದರೆ ಬರೀ ಎಳೆಯುವ ಬಂಡಿ ಬದುಕು.

    ಪ್ರತ್ಯುತ್ತರಅಳಿಸಿ