ಶನಿವಾರ, ಜುಲೈ 13, 2013

ಬೇಸರಿಸದಿರು ಗೆಳೆಯ ನಿನ್ನಿಂದ ಖುಷಿಯ
ಪಡೆದವರು ನೋವ ಕೊಟ್ಟರೆಂದು;

ಉಪ್ಡಿನ ಕಡಲಿಗೆ ಸಿಹಿಯ
ನೀರೆರೆದು ಸಿಹಿನೀರ ಪಡೆದವರಿಲ್ಲ
..
-ಕೆಂಚನೂರಿನವ

1 ಕಾಮೆಂಟ್‌:

  1. ತುಂಬಾ ಮಾರ್ಮಿಕವಾದ ಸಾಲುಗಳು. ಬದುಕಿನಲ್ಲಿ ಕೊಡುವುದು - ಪಡೆವುದರ ನಡುವೆ ಇರುವ ಅಗಾಧ ವ್ಯತ್ಯಾಸ ತುಂಬಾ ಚೆನ್ನಾಗಿ ಅರೆದು ಬರೆದಿದೆ ಕವನ.

    ಪ್ರತ್ಯುತ್ತರಅಳಿಸಿ