ಮನದ ಬನದ ಇನಿದನಿ
ಬೇಸರಿಸದಿರು ಗೆಳೆಯ ನಿನ್ನಿಂದ ಖುಷಿಯ ಪಡೆದವರು ನೋವ ಕೊಟ್ಟರೆಂದು;
ಉಪ್ಡಿನ ಕಡಲಿಗೆ ಸಿಹಿಯ ನೀರೆರೆದು ಸಿಹಿನೀರ ಪಡೆದವರಿಲ್ಲ .. -ಕೆಂಚನೂರಿನವ
ತುಂಬಾ ಮಾರ್ಮಿಕವಾದ ಸಾಲುಗಳು. ಬದುಕಿನಲ್ಲಿ ಕೊಡುವುದು - ಪಡೆವುದರ ನಡುವೆ ಇರುವ ಅಗಾಧ ವ್ಯತ್ಯಾಸ ತುಂಬಾ ಚೆನ್ನಾಗಿ ಅರೆದು ಬರೆದಿದೆ ಕವನ.
ತುಂಬಾ ಮಾರ್ಮಿಕವಾದ ಸಾಲುಗಳು. ಬದುಕಿನಲ್ಲಿ ಕೊಡುವುದು - ಪಡೆವುದರ ನಡುವೆ ಇರುವ ಅಗಾಧ ವ್ಯತ್ಯಾಸ ತುಂಬಾ ಚೆನ್ನಾಗಿ ಅರೆದು ಬರೆದಿದೆ ಕವನ.
ಪ್ರತ್ಯುತ್ತರಅಳಿಸಿ