ಮನದ ಬನದ ಇನಿದನಿ
ಮೂರು ಕಾಗೆ ಎರಡು ಪಾರಿವಾಳ ಒಂದಿಷ್ಟು ಸತ್ತ ಹೂಗಳ ಹೊರತು ಇನ್ನೇನೂ ಕಾಣ ಸಿಗದ ಈ ನಗರದಲ್ಲಿ ಯಾರಾದರೂ ಚೈತ್ರ -ವಸಂತ ಇತ್ಯಾದಿ ಕನಲುವಾಗ ಮುಸುಡಿಗೆ ಬಾರಿಸಬೇಕು ಅನ್ನಿಸುತ್ತದೆ ಕ್ಷಮಿಸಿ
-ಕೆಂಚನೂರಿನವ
ವಾಸ್ತವ ಚಿತ್ರಣ.
ವಾಸ್ತವ ಚಿತ್ರಣ.
ಪ್ರತ್ಯುತ್ತರಅಳಿಸಿ