ಸೋಮವಾರ, ಮಾರ್ಚ್ 31, 2014

ಹನಿ

ಮೂರು ಕಾಗೆ
ಎರಡು ಪಾರಿವಾಳ
ಒಂದಿಷ್ಟು ಸತ್ತ ಹೂಗಳ
ಹೊರತು ಇನ್ನೇನೂ ಕಾಣ ಸಿಗದ
ಈ ನಗರದಲ್ಲಿ ಯಾರಾದರೂ
ಚೈತ್ರ -ವಸಂತ
ಇತ್ಯಾದಿ ಕನಲುವಾಗ
ಮುಸುಡಿಗೆ ಬಾರಿಸಬೇಕು
ಅನ್ನಿಸುತ್ತದೆ ಕ್ಷಮಿಸಿ

-ಕೆಂಚನೂರಿನವ

1 ಕಾಮೆಂಟ್‌: