ಗುರುವಾರ, ಮಾರ್ಚ್ 27, 2014

ಹನಿ

ಆತ್ಮಸಾಕ್ಷಿ ಕೊಂದುಕೊಂಡವರು
ನಿರ್ಲಜ್ಜ ಸಮರ್ಥನೆಗಿಳಿದರು;
ಸತ್ಯದ ಹೆಣ
ಮಾತಿನ ಮಂಟಪದ
ತೋರಣವಾಯಿತು

-ಕೆಂಚನೂರಿನವ

1 ಕಾಮೆಂಟ್‌: