ಭಾನುವಾರ, ಮಾರ್ಚ್ 23, 2014

ಹನಿ

ಗೆಳೆಯನ ಸಾವು ,
ಸಂತಾಪ ಸಭೆಗೆ
ಹೊರಟವರು
ಕರವಸ್ತ್ರಗಳಿಗೆ
ಇಸ್ತ್ರೀ ಮಾಡುತ್ತಿದ್ದಾರೆ

-ಕೆಂಚನೂರಿನವ

1 ಕಾಮೆಂಟ್‌: