ಮನದ ಬನದ ಇನಿದನಿ
ಸ್ಮಶಾನದ ರಸ್ತೆ ಪೂರ್ತಿ ಹದಗೆಟ್ಟಿದೆ ಯಾರೂ ದೂರು ಕೊಡುತ್ತಿಲ್ಲ! * ಹೆಣ ಹೂಳುವವನ ಮಗು ಹಸಿವಿಗೆ ಅಳುತ್ತಿದೆ; ಯಾರಿಗೆ ಸಾವನ್ನು ಹಾರೈಸಲಿ? * ಗೋರಿಯ ಮೇಲೆ ಹಳದಿ ಹೂ ಅರಳಿ ನಿಂತಿದೆ, ಮರು ಜನ್ಮ ಇರಬಹುದೆ ?
ಶಂಕರ ಕೆಂಚನೂರು
ಮೂರೂ ಹನಿಗಳಲೂ ಜೀವನ ದರ್ಶನವಿದೆ.
ಮೂರೂ ಹನಿಗಳಲೂ ಜೀವನ ದರ್ಶನವಿದೆ.
ಪ್ರತ್ಯುತ್ತರಅಳಿಸಿ