ಮನದ ಬನದ ಇನಿದನಿ
ತಡರಾತ್ರಿವರೆಗೂ ಧೋ ಎಂದು ಸುರಿದ ಮಳೆ -ಯ,ಕೆಲವೇ ಹನಿಗಳು ಉಳಿದಿವೆ ಗರಿಹುಲ್ಲಿನ ಮನೆ ಮಾಡಿನ ಮೇಲೆ ಮುಂಜಾವಿನ ರಶ್ಮಿಯಲ್ಲಿ ವಜ್ರದಂತೆ ಹೊಳೆಯಲು -ಕೆಂಚನೂರಿನವ
ಒಳಗೆ ಬಡತನ ಸೂರಿನ ಮೇಲೆ ನಿಸರ್ಗದತ್ತ ಶ್ರೀಮಂತಿಕೆ.
ಒಳಗೆ ಬಡತನ ಸೂರಿನ ಮೇಲೆ ನಿಸರ್ಗದತ್ತ ಶ್ರೀಮಂತಿಕೆ.
ಪ್ರತ್ಯುತ್ತರಅಳಿಸಿ