ಬುಧವಾರ, ಏಪ್ರಿಲ್ 9, 2014

ಹನಿ

ಕಳೆದುಕೊಳ್ಳುವ ಭಯ
ನಿಜ ಹೇಳದಂತೆ ತಡೆಯಿತು;
ಏಕಾಂತದಲ್ಲಿ ಪಶ್ಚತ್ತಾಪದ ಬೆಂಕಿ
ಇಷ್ಟಿಷ್ಟೇ ಸುಡಲಾರಂಭಿಸಿತು

-ಕೆಂಚನೂರಿನವ

1 ಕಾಮೆಂಟ್‌: