ಮಂಗಳವಾರ, ಏಪ್ರಿಲ್ 8, 2014

ನಿಷ್ಕಲ್ಮಷ ಮನಸ್ಸಿನವನೊಬ್ಬ
ನಿನ್ನ ಸೋಲಿಸಿ ಪಡೆಯುವ
ಗೆಲುವು ತನಗೆ ಬೇಕಿಲ್ಲ ಎಂದು
ಎದುರಾಳಿಯ ತಬ್ಬಿಕೊಂಡ;
ಕಾದಾಟ ನೋಡಬಂದವರು
ಅನುಮಾನಗೊಂಡು
ಇಬ್ಬರನ್ನೂ ಕೊಂದು ಮುಂದೆ
ನಡೆದರು

-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ