ಸೋಮವಾರ, ಏಪ್ರಿಲ್ 7, 2014

ಹನಿ

ಅಹಿಂಸೆಯ ಪಾಠ ಓದಿದ ಹುಲಿ
ಹುಲ್ಲು ತಿನ್ನಲಾಗದೆ
ಉಪವಾಸದಿಂದ ಸತ್ತಿತು;
ನೆತ್ತರು ಹರಿದರಷ್ಟೇ ಕೊಲೆಯೆಂದು
ಕಾನೂನು ಪುಸ್ತಕದಲ್ಲಿ ಬರೆದಿತ್ತು

- ಶಂಕರ ಕೆಂಚನೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ