ಮನದ ಬನದ ಇನಿದನಿ
ಅಹಿಂಸೆಯ ಪಾಠ ಓದಿದ ಹುಲಿ ಹುಲ್ಲು ತಿನ್ನಲಾಗದೆ ಉಪವಾಸದಿಂದ ಸತ್ತಿತು; ನೆತ್ತರು ಹರಿದರಷ್ಟೇ ಕೊಲೆಯೆಂದು ಕಾನೂನು ಪುಸ್ತಕದಲ್ಲಿ ಬರೆದಿತ್ತು
- ಶಂಕರ ಕೆಂಚನೂರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ