ಸೋಮವಾರ, ಏಪ್ರಿಲ್ 7, 2014

ಹನಿ

ಗೋವಿನ ಹಾಡನ್ನು ಮತ್ತೆ ಮತ್ತೆ
ಓದಿಕೊಂಡೆ
ಭಾವನೆಗಳಿಗೆ ಬಲಿಯಾದರೆ
ಸಾವು ಖಾತರಿ
ಎಂಬುದನ್ನು ಕಂಡುಕೊಂಡೆ
- ಶಂಕರ ಕೆಂಚನೂರು

1 ಕಾಮೆಂಟ್‌: