ಶುಕ್ರವಾರ, ಜನವರಿ 31, 2014

ಪದ ಚಮತ್ಕಾರಗಳು
ಲಜ್ಜೆಬಿಟ್ಟು ಕುಣಿಯುತ್ತಿವೆ
ರಂಗಸ್ಥಳದಾಚೆಗೂ
ಕವಿತೆ ಯಾಕೋ
ಚೌಕಿಯಾಚೆಗೂ
ಕಾಲಿಡಲು ಒಪ್ಪುತ್ತಿಲ್ಲ

-ಕೆಂಚನೂರಿನವ

1 ಕಾಮೆಂಟ್‌:

  1. ಅಸಲು ಹೂರಣವನ್ನೇ ರುಬ್ಬಿಟ್ಟುಕೊಳ್ಳದೆ ಕವಿತೆಯನ್ನು ಬರೆಯಲು ಹೊರಡುವವರಿಗೆ ಬುದ್ಧಿಮಾತು ಇಲ್ಲಿದೆ.

    ಪ್ರತ್ಯುತ್ತರಅಳಿಸಿ