ಮನದ ಬನದ ಇನಿದನಿ
ಪದ ಚಮತ್ಕಾರಗಳು ಲಜ್ಜೆಬಿಟ್ಟು ಕುಣಿಯುತ್ತಿವೆ ರಂಗಸ್ಥಳದಾಚೆಗೂ ಕವಿತೆ ಯಾಕೋ ಚೌಕಿಯಾಚೆಗೂ ಕಾಲಿಡಲು ಒಪ್ಪುತ್ತಿಲ್ಲ
-ಕೆಂಚನೂರಿನವ
ಅಸಲು ಹೂರಣವನ್ನೇ ರುಬ್ಬಿಟ್ಟುಕೊಳ್ಳದೆ ಕವಿತೆಯನ್ನು ಬರೆಯಲು ಹೊರಡುವವರಿಗೆ ಬುದ್ಧಿಮಾತು ಇಲ್ಲಿದೆ.
ಅಸಲು ಹೂರಣವನ್ನೇ ರುಬ್ಬಿಟ್ಟುಕೊಳ್ಳದೆ ಕವಿತೆಯನ್ನು ಬರೆಯಲು ಹೊರಡುವವರಿಗೆ ಬುದ್ಧಿಮಾತು ಇಲ್ಲಿದೆ.
ಪ್ರತ್ಯುತ್ತರಅಳಿಸಿ