ಮನದ ಬನದ ಇನಿದನಿ
ನೆನಪಿರಲಿ ಗೆಳೆಯಾ ಪುಸ್ತಕ,ಚರ್ಚೆ ಪದಗಳ ಅರಿವು ಮಾತುಗಾರಿಕೆ ಇದೆಲ್ಲದರಿಂದ ನೀನು ಕವಿಯಾಗಲಾರೆ ಹೆಚ್ಚೆಂದರೆ ಪಂಡಿತನಾಗಬಲ್ಲೆ ನಿನ್ನೊಳಗಿನ ಬೆರಗು ನಿನ್ನೊಳಗಿನ ಲಜ್ಜೆ ನಿನ್ನೊಳಗಿನ ಮುಗ್ಧತೆ ಇವುಗಳಷ್ಟೇ ನಿನ್ನ ಕವಿಯಾಗಿಸಬಲ್ಲವು
-ಕೆಂಚನೂರಿನವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ