ಮನದ ಬನದ ಇನಿದನಿ
ನನ್ನ ಗೋರಿಯ ಮೇಲೆ ಸತ್ತ ಹೂವಿಡಬೇಡಿ ಸಾಧ್ಯವಾದರೆ ಒಂದು ಗಿಡ ನೆಟ್ಟುಬಿಡಿ ನನ್ನದೇ ಸಾರ ಹೀರಿ ಒಂದು ಹೂ ಅರಳಿದರೆ ಅರಳಿಕೊಳ್ಳಲಿ ದುಂಬಿ ಹಾಡಿಕೊಳ್ಳಲಿ
-ಕೆಂಚನೂರಿನವ
ಎಂತ ಆಶಯ ಕವಿಯೇ. ನೆಡಲಿ ದಾಸವಾಳದ ಗಿಡವ, ಮುಂಜಾನೆಗೆ ಬಕಿಟುಗಟ್ಟಲೆ ಹೂವು.
ಎಂತ ಆಶಯ ಕವಿಯೇ. ನೆಡಲಿ ದಾಸವಾಳದ ಗಿಡವ, ಮುಂಜಾನೆಗೆ ಬಕಿಟುಗಟ್ಟಲೆ ಹೂವು.
ಪ್ರತ್ಯುತ್ತರಅಳಿಸಿ