ಮನದ ಬನದ ಇನಿದನಿ
ಒಂದಿಷ್ಟೂ ನೀರಿಲ್ಲದಂತೆ ಖಾಲಿಯಾಗಿತ್ತು ನಮ್ಮನೆಯ ಸಂಪು ಒಂದಿಂಚೂ ನೀರೆತ್ತಲಿಲ್ಲ ನಮ್ಮೂರ ಬಾವಿಯ ಪಂಪು ಕಾರಣವಿಷ್ಟೇ... ಅಂದು ಜಲಮಂಡಳಿಯವರು ಹೂಡಿದ್ದರು ಸಂಪು
(ಓ ದೇವ್ರೆ ಪ್ರಾಸದ ಹಂಗಿಗೆ ಬೀಳಿಸಿ ನನ್ನಿಂದ ಇಂತ ಕವಿತೆ ಬರೆಸದಿರು)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ