ಶನಿವಾರ, ಏಪ್ರಿಲ್ 6, 2013

ಶೃಧ್ದೆ

ಒಂಟಿಕಾಲ ಕೊಕ್ಕರೆ
-ಯ ಧ್ಯಾನಕ್ಕೆ
ಒಲಿದಿದ್ದು ಮೀನು
ಸುಮ್ಮನೆ ಮಾತಲ್ಲ
ಒಂಟಿ ಕಾಲಲ್ಲಿ
ಕಾದು ನಿಲ್ಲುವುದೆಂದರೆ
ಸಹನೆ ಬೇಕು
ಗುರಿಯ ಪಯಣಿಗನಿಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ