ಮನದ ಬನದ ಇನಿದನಿ
ನೂರುಮಾತು ವ್ಯರ್ಥ ಒಂದು ಆರ್ದ್ರನೋಟ ಸಂತೈಸಬಲ್ಲುದು ನೋವಿನಲ್ಲಿರುವವರ ಸಾಲುದೀಪಗಳು ವ್ಯರ್ಥ ಕತ್ತಲಿಗೆ ಒಂದೇ ದೀಪಸಾಕು
-ಕೆಂಚನೂರಿನವ
ಪುಟ್ಟ ಕವಿತೆ ಅರ್ಥಗರ್ಭಿತವಾಗಿದೆ, ಸಾರ್, ಆದರೆ, ಮೊದಲ ಚರಣಕ್ಕೂ ಎರಡನೇ ಚರಣಕ್ಕೂ ಒಂದು ಸಾಲಿನ ಅಂತರವಿದ್ದರೆ ಚಂದಿತ್ತು. ನೂರುಮಾತುವ್ಯರ್ಥಒಂದು ಆರ್ದ್ರನೋಟಸಂತೈಸಬಲ್ಲುದುನೋವಿನಲ್ಲಿರುವವರಸಾಲುದೀಪಗಳುವ್ಯರ್ಥಕತ್ತಲಿಗೆಒಂದೇ ದೀಪಸಾಕು
ಪುಟ್ಟ ಕವಿತೆ ಅರ್ಥಗರ್ಭಿತವಾಗಿದೆ, ಸಾರ್, ಆದರೆ, ಮೊದಲ ಚರಣಕ್ಕೂ ಎರಡನೇ ಚರಣಕ್ಕೂ ಒಂದು ಸಾಲಿನ ಅಂತರವಿದ್ದರೆ ಚಂದಿತ್ತು.
ಪ್ರತ್ಯುತ್ತರಅಳಿಸಿನೂರುಮಾತು
ವ್ಯರ್ಥ
ಒಂದು ಆರ್ದ್ರನೋಟ
ಸಂತೈಸಬಲ್ಲುದು
ನೋವಿನಲ್ಲಿರುವವರ
ಸಾಲುದೀಪಗಳು
ವ್ಯರ್ಥ
ಕತ್ತಲಿಗೆ
ಒಂದೇ ದೀಪಸಾಕು