ಸೋಮವಾರ, ಮೇ 27, 2013

ನೂರುಮಾತು
ವ್ಯರ್ಥ
ಒಂದು ಆರ್ದ್ರನೋಟ
ಸಂತೈಸಬಲ್ಲುದು
ನೋವಿನಲ್ಲಿರುವವರ
ಸಾಲುದೀಪಗಳು
ವ್ಯರ್ಥ
ಕತ್ತಲಿಗೆ
ಒಂದೇ ದೀಪಸಾಕು

-ಕೆಂಚನೂರಿನವ

1 ಕಾಮೆಂಟ್‌:

  1. ಪುಟ್ಟ ಕವಿತೆ ಅರ್ಥಗರ್ಭಿತವಾಗಿದೆ, ಸಾರ್, ಆದರೆ, ಮೊದಲ ಚರಣಕ್ಕೂ ಎರಡನೇ ಚರಣಕ್ಕೂ ಒಂದು ಸಾಲಿನ ಅಂತರವಿದ್ದರೆ ಚಂದಿತ್ತು.

    ನೂರುಮಾತು
    ವ್ಯರ್ಥ
    ಒಂದು ಆರ್ದ್ರನೋಟ
    ಸಂತೈಸಬಲ್ಲುದು
    ನೋವಿನಲ್ಲಿರುವವರ

    ಸಾಲುದೀಪಗಳು
    ವ್ಯರ್ಥ
    ಕತ್ತಲಿಗೆ
    ಒಂದೇ ದೀಪಸಾಕು

    ಪ್ರತ್ಯುತ್ತರಅಳಿಸಿ