ಮನದ ಬನದ ಇನಿದನಿ
ಪ್ರಾರ್ಥನೆಯಿಂದ ಊರಿಗೆ ಒಳಿತುಂಟು ಎನ್ನುವ ಧರ್ಮಗುರು, ಕವಿತೆಯಿಂದ ಕ್ರಾಂತಿ ಮಾಡಬಹುದು ಎನ್ನುವ ಕವಿ; ಹಸನು ನೆಲದಲ್ಲಿ ಬೆವರು ಹರಿಸುವವನ ಮುಂದೆ ಅಪ್ರಯೋಜಕರೆನಿಸುತ್ತಾರೆ ಕ್ಷಮಿಸಿ
-ಸೇವಂತಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ