ಬುಧವಾರ, ಅಕ್ಟೋಬರ್ 16, 2013

ಪ್ರಾರ್ಥನೆಯಿಂದ
ಊರಿಗೆ ಒಳಿತುಂಟು
ಎನ್ನುವ ಧರ್ಮಗುರು,
ಕವಿತೆಯಿಂದ
ಕ್ರಾಂತಿ ಮಾಡಬಹುದು
ಎನ್ನುವ ಕವಿ;
ಹಸನು ನೆಲದಲ್ಲಿ
ಬೆವರು ಹರಿಸುವವನ
ಮುಂದೆ ಅಪ್ರಯೋಜಕರೆನಿಸುತ್ತಾರೆ
ಕ್ಷಮಿಸಿ

-ಸೇವಂತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ