ಮನದ ಬನದ ಇನಿದನಿ
ಈ ಶರದೃತುವಿನಲ್ಲಿ ನಿನ್ನ ಬೆರಳ ತುದಿಯ ಪರಿಚಯದ ನನ್ನ ತೋಟದ ಗಿಡದ ಎಲೆಗಳು ಎಳೆಬಿಸಿಲಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಕ್ಷಮಿಸು ಗೆಳತಿ ನಾನು ಅಸಹಾಯಕ
-ಕೆಂಚನೂರಿನವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ