ಮನದ ಬನದ ಇನಿದನಿ
ನಿನ್ನೆ ಸರಿರಾತ್ರಿ , ಹೊಳೆವ ನಿನ್ನ ಕಂಡು ನಾಚಿಕೆಯಿಂದ ಮುಖ ಮುಚ್ಚಿಕೊಳಲು ಒಂದೂ ಮೋಡವಿಲ್ಲದೆ ಹುಣ್ಣಿಮೆ ಚಂದ್ರ ನಮ್ಮೂರ ಕೆರೆಗೆ ಹಾರಿದ
-ಕೆಂಚನೂರಿನವ
ಅದಕೇ ಇರಬೇಕು ಕೆಂಚನೂರಿನ ಕೆರೆ ನೀರು ಕೂಡಿದ ಆಕಳು 'ಬಿಳೀ' ಹಾಲು ಕೊಟ್ಟಿತು! :)
ಅದಕೇ ಇರಬೇಕು ಕೆಂಚನೂರಿನ ಕೆರೆ ನೀರು ಕೂಡಿದ ಆಕಳು 'ಬಿಳೀ' ಹಾಲು ಕೊಟ್ಟಿತು! :)
ಪ್ರತ್ಯುತ್ತರಅಳಿಸಿ