ಶನಿವಾರ, ಸೆಪ್ಟೆಂಬರ್ 20, 2014

ಉಂಗುರ ಕಳೆದುಹೋಗಿದೆ;
ಅವಳು ನೆಮ್ಮದಿಯಲ್ಲಿದ್ದಾಳೆ.
ಮರೆವ ವರ ಸಿಗದ ಇವನು
ಕಂಗಾಲಾಗಿ ಅಲೆಯುತ್ತಿದ್ದಾನೆ
-ಕೆಂಚನೂರಿನವ

1 ಕಾಮೆಂಟ್‌: